BAD
INDIA
KARNATAKA
Suggestions for crop conversion to cover corn to prevent grey disease

ಬೆಟ್ಟದಪುರ: ಕ್ಷೇತ್ರದ ಹಲವು ಭಾಗಗಳಲ್ಲಿ ಮುಸುಕಿನ ಜೋಳಕ್ಕೆ ಬೂದು ರೋಗ, ಇತರೆ ರೋಗಗಳು ಕಾಣಿಸಿಕೊಳ್ಳುತ್ತಿದ್ದು, ಬೆಳೆ ಪರಿವರ್ತನೆ ಅನಿವಾರ್ಯ ಎಂದು ಮಂಡ್ಯ ಕೃಷಿ ವಿಶ್ವವಿದ್ಯಾಲಯದ ಸಸ್ಯರೋಗ ಶಾಸ್ತ್ರ ವಿಭಾಗದ ವಿಜ್ಞಾನಿ ಡಾ. ಉಮಾಶಂಕರ್ ಸಲಹೆ ನೀಡಿದರು.
Read the original at ಪ್ರಜಾವಾಣಿ ↗