Flag of Indiaसत्यमेव जयते
BAD INDIA KARNATAKA

Shiv Sena stages protest in Karnataka demanding drought relief

ರಾಯಚೂರು: ಮಳೆ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿಯಲ್ಲಿ ರೈತರು ಹಾಗೂ ಕೃಷಿ ಕಾರ್ಮಿಕರಿಗೆ ತಕ್ಷಣ ಪರಿಹಾರ ಕಲ್ಪಿಸಬೇಕು. ಜೊತೆಗೆ ಬೀಜ ಮತ್ತು ರಸಗೊಬ್ಬರಗಳ ಕಳ್ಳಸಂತೆ ಹಾಗೂ ಕೃತಕ ಅಭಾವವನ್ನು ಕಟ್ಟುನಿಟ್ಟಾಗಿ ತಡೆಯಬೇಕು ಎಂದು ಆಗ್ರಹಿಸಿ ಶಿವಸೇನಾ ಕರ್ನಾಟಕ ಸಂಘದ ಪದಾಧಿಕಾರಿಗಳು ನಗರದ ಡಾ.

ಪ್ರಜಾವಾಣಿ Fri, 10 Jul 2026 00:58
Read the original at ಪ್ರಜಾವಾಣಿ ↗