GOOD
POLITICS
KARNATAKA
Submits petition to the government to form Sulepet taluk

ಚಿಂಚೋಳಿ: ತಾಲ್ಲೂಕಿನ ಹೋಬಳಿ ಕೇಂದ್ರ ಸುಲೇಪೇಟ ತಾಲ್ಲೂಕು ರಚಿಸಲು ಒತ್ತಾಯಿಸಿ ತಾಲ್ಲೂಕು ರಚನಾ ಹೋರಾಟ ಸಮಿತಿ ಅಧ್ಯಕ್ಷ ಮಹಾರುದ್ರಪ್ಪ ದೇಸಾಯಿ ನೇತೃತ್ವದಲ್ಲಿ ಈಚೆಗೆ ತಹಶೀಲ್ದಾರ್ ವೆಂಕಟೇಶ ದುಗ್ಗನ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
Read the original at ಪ್ರಜಾವಾಣಿ ↗