Flag of Indiaसत्यमेव जयते
PROBLEM INDIA KARNATAKA

कोट्टूरपुरम में फसलें बर्बाद, किसानों को सूखे की आशंका

ಕೊಟ್ಟೂರು: ಮುಂಗಾರು ಮಳೆ ನಂಬಿ ಭೂಮಿಗೆ ಬೀಜ ಹಾಕಿದ್ದ ಅನ್ನದಾತರಿಗೆ ವರುಣ ದೇವ ತನ್ನ ಕೃಪೆ ತೋರಿಸದ ಕಾರಣ ಬರಗಾಲ ಎದುರಿಸಬೇಕಾದ ಭೀತಿ ರೈತರಲ್ಲಿ ಮೂಡಿದೆ. ಭೂಮಿಗೆ ನೀರಿಲ್ಲ, ಕೆರೆಗಳಿಗಾದರೂ ನೀರು ಹರಿಸಿ, ಅದರಿಂದ ಒಂದಿಷ್ಟು ಜೀವಜಲದ ಆಸದೆ ಪಡೆಯುತ್ತೇವೆ ಎಂದು ರೈತರು ಒತ್ತಾಯಿಸುತ್ತಿದ್ದಾರೆ

ಪ್ರಜಾವಾಣಿ Sat, 25 Jul 2026 01:00
ಪ್ರಜಾವಾಣಿ पर मूल खबर पढ़ें ↗