Flag of Indiaसत्यमेव जयते
PROBLEM POLITICS KARNATAKA

Crop insurance process slows down

ಶಿರಸಿ: ಎರಡು ವರ್ಷಗಳಲ್ಲಿ ಹವಾಮಾನಾಧಾರಿತ ಬೆಳೆ ವಿಮೆ ಮೊತ್ತ ಪಡೆಯಲು ವಿಮಾ ಕಂಪನಿಯಿಂದ ರೈತರಿಗೆ ಎದುರಾದ ತೀವ್ರ ತೊಂದರೆ ಹಾಗೂ ಈ ವರ್ಷವೂ ಜಿಲ್ಲೆಯ ಮಳೆ ಮಾಪನ ಯಂತ್ರಗಳು ದುರಸ್ತಿಯಾಗದಿರುವುದೇ ಪ್ರಸಕ್ತ ಸಾಲಿನ ಬೆಳೆ ವಿಮೆ ನೋಂದಣಿ ಪ್ರಕ್ರಿಯೆಯತ್ತ ರೈತರ ನಿರಾಸಕ್ತಿ ಹೆಚ್ಚಲು ಕಾರಣವಾಗಿದೆ.

ಪ್ರಜಾವಾಣಿ Sat, 18 Jul 2026 00:58
Read the original at ಪ್ರಜಾವಾಣಿ ↗