BAD
INDIA
KARNATAKA
CPM extends support to Bellary bandh, protests by land-grabbers

ಸಂಡೂರು: ‘ಕುಡತಿನಿ ಹಾಗೂ ಸುತ್ತಲಿನ ಗ್ರಾಮಗಳ ಭೂ ಸಂತ್ರಸ್ತರು ಜೂನ್ 18ರಂದು ಹಮ್ಮಿಕೊಂಡ ಸ್ವಯಂಪ್ರೇರಿತ ಬಳ್ಳಾರಿ ಬಂದ್ಗೆ ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್ ವಾದಿ ಸಂಡೂರು ತಾಲ್ಲೂಕು ಸಮಿತಿ ಬೆಂಬಲಿಸಲಿದೆ’ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ತಾಲ್ಲೂಕು ಕಾರ್ಯದರ್ಶಿ ಎ.ಸ್ವಾಮಿ ಹೇಳಿದರು.
Read the original at ಪ್ರಜಾವಾಣಿ ↗