Flag of Indiaसत्यमेव जयते
BAD CRIME KARNATAKA

बंगरपेट में अदालत ने धोखाधड़ी करने वाले पर 10 लाख रुपये का जुर्माना लगाया

ಬಂಗಾರಪೇಟೆ: ಕಷ್ಟಪಟ್ಟು ದುಡಿದ ಹಣವನ್ನು ನಂಬಿಸಿ ವಂಚಿಸಿದ್ದ ಆರೋಪಿಗೆ ಇಲ್ಲಿನ ನ್ಯಾಯಾಲಯವು ₹10 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ. ಈ ಮೂಲಕ ಬೀದಿಬದಿ ತೆಂಗಿನಕಾಯಿ ವ್ಯಾಪಾರ ಮಾಡುತ್ತಿದ್ದ ಮಹಿಳೆಯೊಬ್ಬರ ಸುದೀರ್ಘ ಕಾನೂನು ಹೋರಾಟಕ್ಕೆ ಜಯ ಸಿಕ್ಕಿದೆ.

ಪ್ರಜಾವಾಣಿ Wed, 24 Jun 2026 00:58
ಪ್ರಜಾವಾಣಿ पर मूल खबर पढ़ें ↗