Flag of Indiaसत्यमेव जयते
BAD POLITICS KARNATAKA

NEET protest fake, violence to destabilise govt: Renukacharya

ದಾವಣಗೆರೆ: ‘ನೀಟ್’ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ದೆಹಲಿಯ ಜಂತರ್‌ಮಂತರ್‌ನಲ್ಲಿ ನಡೆಯುತ್ತಿರುವ ಹೋರಾಟ ನಕಲಿ. ಕೇಂದ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಹಿಂಸಾಚಾರ ನಡೆಸಲಾಗುತ್ತಿದೆ’ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದರು.

ಪ್ರಜಾವಾಣಿ Fri, 24 Jul 2026 00:55
Read the original at ಪ್ರಜಾವಾಣಿ ↗