Flag of Indiaसत्यमेव जयते
BAD INDIA KARNATAKA

Convince farmers to grow drought-resistant crops: Deputy Commissioner

ದಾವಣಗೆರೆ: ‘ಮುಂಗಾರು ಮಳೆ ಕೊರತೆಯಾಗುವ ಸಾಧ್ಯತೆ ಹೆಚ್ಚಿದ್ದು, ಬರ ಪ್ರತಿರೋಧಕ ಬೆಳೆಗಳನ್ನು ಬೆಳೆಯುವಂತೆ ರೈತರ ಮನವೊಲಿಸಬೇಕು. ಕೃಷಿ ಭೂಮಿಯನ್ನು ಬೀಳು ಬಿಡದಂತೆ ಆಹಾರ ಧಾನ್ಯಗಳನ್ನು ಬಿತ್ತನೆ ಮಾಡಲು ಸಲಹೆ ನೀಡಬೇಕು’ ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾ

ಪ್ರಜಾವಾಣಿ Thu, 25 Jun 2026 00:56
Read the original at ಪ್ರಜಾವಾಣಿ ↗