BAD
INDIA
KARNATAKA
मुद्गल में वाल्मीकि की नेमप्लेट को विवादास्पद तरीके से हटाना, विरोध के बाद फिर से स्थापित किया गया

ಮುದಗಲ್: ಪಟ್ಟಣದ ಪುರಸಭೆ ಸಮೀಪದಲ್ಲಿ ರಾಯಚೂರು–ಬೆಳಗಾವಿ ರಾಜ್ಯ ಹೆದ್ದಾರಿ ಬದಿ ವಾಲ್ಮೀಕಿ ಭಾವಚಿತ್ರವಿರುವ ನಾಮಫಲಕವನ್ನು ಪುರಸಭೆಯವರು ತೆರವುಗೊಳಿಸಿದ ಹಿನ್ನೆಲೆಯಲ್ಲಿ ವಾಲ್ಮೀಕಿ ಸಮಾಜದವರು ಗೋಲಪಲ್ಲಿ ಶ್ರೀಗಳಾದ ವರದೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಪ್ರಜಾವಾಣಿ पर मूल खबर पढ़ें ↗