UGLY
INDIA
KARNATAKA
कोलार में मानव तस्करी रोकने के लिए निरंतर जागरूकता की आवश्यकता है

ಕೋಲಾರ: ಮಾನವ ಹಾಗೂ ಮಕ್ಕಳ ಕಳ್ಳಸಾಗಣೆ ತಡೆಯಲು ನಿರಂತರ ಜಾಗೃತಿ ಮೂಡಿಸುತ್ತಿದ್ದರೂ, ಜನರ ಸ್ವಾರ್ಥ ಹಾಗೂ ದುರಾಸೆಯಿಂದಾಗಿ ಇಂತಹ ಅಪರಾಧಗಳು ನಿಲ್ಲುತ್ತಿಲ್ಲ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು ಎನ್.ಬಡಿಗೇರ್ ಕಳವಳ ವ್ಯಕ್ತಪಡಿಸಿದರು.
ಪ್ರಜಾವಾಣಿ पर मूल खबर पढ़ें ↗