Flag of Indiaसत्यमेव जयते
BAD POLITICS KARNATAKA

Congress workers protest in Bidar demanding minister's post

ಜನವಾಡ(ಮಾಳೆಗಾಂವ್): ನೂತನ ರಾಜ್ಯ ಸರ್ಕಾರದಲ್ಲಿ ಬೀದರ್ ಶಾಸಕ ರಹೀಂ ಖಾನ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಬೀದರ್ ತಾಲ್ಲೂಕಿನ ಮಾಳೆಗಾಂವ್ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾನುವಾರ ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ Tue, 23 Jun 2026 00:54
Read the original at ಪ್ರಜಾವಾಣಿ ↗