Flag of Indiaसत्यमेव जयते
GOOD INDIA KARNATAKA

Bommanahalli constituency.

ಬೊಮ್ಮನಹಳ್ಳಿ: ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ಪದಗ್ರಹಣ ಸಮಾರಂಭಕ್ಕೆ ಬೊಮ್ಮನಹಳ್ಳಿಯಿಂದ ಬಸ್‌ಗಳಲ್ಲಿ ತೆರಳಿದ್ದ ಕಾಂಗ್ರೆಸ್‌ ಕಾರ್ಯಕರ್ತರು, ಅರಮನೆ ಮೈದಾನದಲ್ಲಿ ಘೋಷಣೆಗಳನ್ನು ಕೂಗುತ್ತಾ ಸಂಭ್ರಮಿಸಿದರು.

ಪ್ರಜಾವಾಣಿ Mon, 22 Jun 2026 00:56
Read the original at ಪ್ರಜಾವಾಣಿ ↗