Flag of Indiaसत्यमेव जयते
UGLY INDIA KARNATAKA

Complaint filed in Mahalingapura assault case

ಮಹಾಲಿಂಗಪುರ: ತಮ್ಮ ಮೇಲೆ ಆರು ಜನರು ಹಲ್ಲೆ ನಡೆಸಿದ್ದಾರೆಂದು ನೇಕಾರ ಮುಖಂಡ ಶಿವಲಿಂಗ ಟಿರಕಿ ಪ್ರಕರಣ ದಾಖಲಿಸಿದ ಬೆನ್ನಲ್ಲೆ, ಶಂಕರ ಪಾಟೀಲ ಅವರು ಶನಿವಾರ ಪ್ರತಿ ದೂರು ನೀಡಿ ಪ್ರಕರಣ ದಾಖಲಿಸಿದ್ದಾರೆ.

ಪ್ರಜಾವಾಣಿ Sun, 21 Jun 2026 01:05
Read the original at ಪ್ರಜಾವಾಣಿ ↗