Flag of Indiaसत्यमेव जयते
UGLY CRIME KARNATAKA

सांप्रदायिक दंगे भड़काने के आरोप में सी. टी. रवि के खिलाफ साइबर थाने में शिकायत दर्ज

ಚಿಕ್ಕಮಗಳೂರು: ನೀಟ್‌ ಪ್ರಶ್ನೆ ಪತ್ರಿಕೆ ವಿರೋಧಿಸಿ ದೆಹಲಿಯಲ್ಲಿ ನಡೆದ ಪ್ರತಿಭಟನೆಗೆ ಸಂಬಂಧ ಇಲ್ಲದ ವಿಡಿಯೊ ಬಿಡುಗಡೆ ಮಾಡಿ ಕೋಮು ಗಲಭೆಗೆ ಪ್ರಚೋದನೆ ನೀಡಲಾಗಿದೆ ಎಂದು ಆರೋಪಿಸಿ ಸಿ.ಟಿ.ರವಿ ವಿರುದ್ಧ ಸೈಬರ್ ಅಪರಾಧ ಠಾಣೆಗೆ ದೂರು ಸಲ್ಲಿಕೆಯಾಗಿದೆ.

ಪ್ರಜಾವಾಣಿ Tue, 28 Jul 2026 01:07
ಪ್ರಜಾವಾಣಿ पर मूल खबर पढ़ें ↗