Flag of Indiaसत्यमेव जयते
BAD INDIA KARNATAKA

Commuters clash with officials over bus mess in Mundagod

ಮುಂಡಗೋಡ: ಎರಡು ತಾಸು ಕಾದರೂ, ಯಲ್ಲಾಪುರಕ್ಕೆ ಹೋಗಲು ಬಸ್‌ ಬಾರದಿರುವುದರಿಂದ, ಆಕ್ರೋಶಗೊಂಡ ಪ್ರಯಾಣಿಕರು ನಿಲ್ದಾಣಾಧಿಕಾರಿಯ ಜೊತೆ ಮಂಗಳವಾರ ವಾಗ್ವಾದ ನಡೆಸಿ, ಸ್ಥಳೀಯ ಡಿಪೋದಿಂದ ಬದಲಿ ವ್ಯವಸ್ಥೆಯಾಗಿ, ಬಸ್‌ ಬಿಡುವಂತೆ ಪ್ರಯಾಣಿಕರು ಆಗ್ರಹಿಸಿದರು.

ಪ್ರಜಾವಾಣಿ Thu, 30 Jul 2026 00:56
Read the original at ಪ್ರಜಾವಾಣಿ ↗