Flag of Indiaसत्यमेव जयते
BAD CRIME KARNATAKA

20 लाख रुपये की लूट के मामले में सी. आई. डी. निरीक्षक सहित दो गिरफ्तार

ಬೆಂಗಳೂರು: ಮಡಿವಾಳದ ‌ಸಿಲ್ಕ್‌ ಬೋರ್ಡ್‌ ಸಮೀಪದ ಹೋಟೆಲ್‌ವೊಂದರಲ್ಲಿ ವಾಸ್ತವ್ಯ ಮಾಡಿದ್ದ ಕೇರಳಂನ ಉದ್ಯಮಿಗಳನ್ನು ಬೆದರಿಸಿ ₹20 ಲಕ್ಷ ದರೋಡೆ ಮಾಡಿದ್ದ ಪ್ರಕರಣದಲ್ಲಿ ಸಿಐಡಿ ಇನ್‌ಸ್ಪೆಕ್ಟರ್ ಮಹೇಶ್ ಕನಕಗಿರಿ ಸೇರಿ ಇಬ್ಬರನ್ನು ಮಡಿವಾಳ ಠಾಣೆಯ ಪೊಲೀಸರು ಬಂಧಿಸಿದ್ದಾರೆ.‌

ಪ್ರಜಾವಾಣಿ Sun, 21 Jun 2026 00:44
ಪ್ರಜಾವಾಣಿ पर मूल खबर पढ़ें ↗