Flag of Indiaसत्यमेव जयते
BAD INDIA KARNATAKA

चिक्काबल्लापुर में जातिगत संघर्ष बढ़े, शिकायत दर्ज

ಚಿಕ್ಕಬಳ್ಳಾಪುರ: ನಗರದಲ್ಲಿ ಕೆಂಪೇಗೌಡರ ಜಯಂತಿ ವೇಳೆ ನಡೆದ ವಿದ್ಯಮಾನಗಳು ಚಿಕ್ಕಬಳ್ಳಾಪುರದಲ್ಲಿ ಜಾತಿಯ ಸಂಘರ್ಷವನ್ನು ಜೋರಾಗಿಸುತ್ತಿವೆ. ಒಕ್ಕಲಿಗ ಮತ್ತು ಬಲಿಜ ಸಮುದಾಯದ ನಡುವೆ ಕಂದಕವನ್ನು ಮತ್ತಷ್ಟು ಹೆಚ್ಚಿಸುವ ವಿದ್ಯಮಾನಗಳೂ ನಡೆಯುತ್ತಿವೆ.

ಪ್ರಜಾವಾಣಿ Thu, 02 Jul 2026 00:55
ಪ್ರಜಾವಾಣಿ पर मूल खबर पढ़ें ↗