Flag of Indiaसत्यमेव जयते
UGLY INDIA KARNATAKA

ಕಾಡಾನೆ ದಾಳಿ, ಹೆತ್ತೂರು ಕಾಫಿ ತೋಟದಲ್ಲಿ ಗಿಡ ನಾಶ

ಹೆತ್ತೂರು: ಸಮೀಪದ ಹಾಡ್ಯ ಗ್ರಾಮದ ಚಂದ್ರಶೇಖರ್ ಅವರಿಗೆ ಸೇರಿದ ಕಾಫಿ ತೋಟಕ್ಕೆ ಬುಧವಾರ ನುಗ್ಗಿರುವ ಕಾಡಾನೆಗಳು, 40ಕ್ಕೂ ಹೆಚ್ಚು ಕಾಫಿ ಗಿಡಗಳನ್ನು ತುಳಿದು ನಾಶಪಡಿಸಿವೆ.

ಪ್ರಜಾವಾಣಿ Thu, 30 Jul 2026 00:56
ಪ್ರಜಾವಾಣಿ पर मूल खबर पढ़ें ↗