UGLY
INDIA
KARNATAKA
ಕಾಡಾನೆ ದಾಳಿ, ಹೆತ್ತೂರು ಕಾಫಿ ತೋಟದಲ್ಲಿ ಗಿಡ ನಾಶ

ಹೆತ್ತೂರು: ಸಮೀಪದ ಹಾಡ್ಯ ಗ್ರಾಮದ ಚಂದ್ರಶೇಖರ್ ಅವರಿಗೆ ಸೇರಿದ ಕಾಫಿ ತೋಟಕ್ಕೆ ಬುಧವಾರ ನುಗ್ಗಿರುವ ಕಾಡಾನೆಗಳು, 40ಕ್ಕೂ ಹೆಚ್ಚು ಕಾಫಿ ಗಿಡಗಳನ್ನು ತುಳಿದು ನಾಶಪಡಿಸಿವೆ.
ಪ್ರಜಾವಾಣಿ पर मूल खबर पढ़ें ↗