Flag of Indiaसत्यमेव जयते
UGLY CRIME KARNATAKA

यादगीर में मिला लड़के का शव, हत्या का संदेह, चार के खिलाफ मामला दर्ज

ಯಾದಗಿರಿ: ನಗರದ ಆನಂದ ಮಿಲ್ಟ್ರಿ ಅವರಿಗೆ ಸೇರಿದ ಕೃಷಿಹೊಂಡದಲ್ಲಿ ಬಾಲಕನ ಶವ ಪತ್ತೆಯಾಗಿದ್ದು, ಬಾಲಕನ ಪೋಷಕರು ಕೊಲೆ ಶಂಕೆ ವ್ಯಕ್ತಪಡಿಸಿ ನೀಡಿದ ದೂರಿನನ್ವಯ ನಾಲ್ವರ ವಿರುದ್ಧ ನಗರದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ Wed, 24 Jun 2026 00:58
ಪ್ರಜಾವಾಣಿ पर मूल खबर पढ़ें ↗