Flag of Indiaसत्यमेव जयते
BAD POLITICS KARNATAKA

भाजपा ने बसवापटना में पहाड़ी मिट्टी के अवैध परिवहन के खिलाफ विरोध प्रदर्शन किया

ಬಸವಾಪಟ್ಟಣ: ಸಮೀಪದ ಸಾಗರಪೇಟೆಗೆ ಹೊಂದಿಕೊಂಡಿರುವ ಚಿನ್ಮೂಲಾದ್ರಿ ಶ್ರೇಣಿ ಬೆಟ್ಟ ಪ್ರದೇಶದ ಮಣ್ಣನ್ನು ಅವೈಜ್ಞಾನಿಕವಾಗಿ ಅಗೆದು ಸಾಗಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಬುಧವಾರ ಇಲ್ಲಿನ ನಾಡ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ Thu, 25 Jun 2026 00:56
ಪ್ರಜಾವಾಣಿ पर मूल खबर पढ़ें ↗