Flag of Indiaसत्यमेव जयते
BAD POLITICS KARNATAKA

BJP protests against government's failure to prevent human-wildlife conflict

ಮಡಿಕೇರಿ: ‘ದಿನೇ ದಿನೇ ಹೆಚ್ಚುತ್ತಿರುವ ವನ್ಯಜೀವಿ– ಮಾನವ ಸಂಘರ್ಷ ತಡೆಗಟ್ಟಲು ವಿಫಲವಾಗಿರುವ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಜನಾಕ್ರೋಶ ವಾಹನ ಜಾಥಾ ಮತ್ತು ಪ್ರತಿಭಟನಾ ಸಭೆ ಜುಲೈ 6ರಂದು ಮಡಿಕೇರಿಯಲ್ಲಿ ನಡೆಯಲಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕಾಳಪ್ಪ ತಿಳಿಸಿದರು.‌

ಪ್ರಜಾವಾಣಿ Fri, 03 Jul 2026 00:53
Read the original at ಪ್ರಜಾವಾಣಿ ↗