Flag of Indiaसत्यमेव जयते
BAD INDIA KARNATAKA

ಚಿಂತಾಮಣಿ-ಬೆಂಗಳೂರು ರಸ್ತೆಯಲ್ಲಿ ಕಾರು ಡಿಕ್ಕಿ: ಬೈಕ್‌ ಸವಾರನಿಗೆ ಗಂಭೀರ ಗಾಯ

ಚಿಂತಾಮಣಿ: ಚಿಂತಾಮಣಿ–ಬೆಂಗಳೂರು ರಸ್ತೆಯ ಸಂತೇಕಲ್ಲಹಳ್ಳಿ ಗೇಟ್‌ ಬಳಿ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಂತೇಕಲ್ಲಹಳ್ಳಿಯ ಇನಾಯತ್‌ ಪಾಷ ಗಂಭೀರವಾಗಿ ಗಾಯಗೊಂಡಿದ್ದಾರೆ.

ಪ್ರಜಾವಾಣಿ Thu, 16 Jul 2026 01:12
Read the original at ಪ್ರಜಾವಾಣಿ ↗