UGLY
INDIA
KARNATAKA
Bike rider killed as tipper overturns in Davangere

ದಾವಣಗೆರೆ: ದಾವಣಗೆರೆ– ಹರಿಹರ ಅವಳಿ ನಗರದಲ್ಲಿ ಜಲ್ಲಿಕಲ್ಲು, ಮರಳು ಸಾಗಣೆ ಟಿಪ್ಪರ್ಗಳ ಹಾವಳಿ ಮಿತಿಮೀರಿದ್ದು, ಮಂಗಳವಾರ ನಗರದ ಬಂಬೂಬಜಾರ್ ರಸ್ತೆಯ ಗಣೇಶ ದೇವಸ್ಥಾನದ ಬಳಿ ಟಿಪ್ಪರ್ನ ಅತಿವೇಗಕ್ಕೆ ಬೈಕ್ ಸವಾರರೊಬ್ಬರು ಬಲಿಯಾಗಿದ್ದಾರೆ.
Read the original at ಪ್ರಜಾವಾಣಿ ↗