BAD
POLITICS
KARNATAKA
Bhadra water delayed due to boulder blockage: MLA Chandrappa's statement

ಹೊಳಲ್ಕೆರೆ: ‘ಅಜ್ಜಂಪುರ ಸಮೀಪದ ಅಬ್ಬಿನಹೊಳಲು ಬಳಿ ದೊಡ್ಡ ಬಂಡೆ ಸಿಕ್ಕಿರುವುದರಿಂದ ನಾಲೆ ನಿರ್ಮಾಣ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದೆ. ಇದರಿಂದ ಭದ್ರಾ ನೀರು ಹರಿಸುವುದು ವಿಳಂಬವಾಗಿದೆ’ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.
Read the original at ಪ್ರಜಾವಾಣಿ ↗