CRISIS
POLITICS
KARNATAKA
Banana, areca nut trees destroyed in Anavatti; wire, pipe stolen

ಆನವಟ್ಟಿ: ಸಮೀಪದ ತತ್ತೂರು-ವಡ್ಡಿಗೇರಿ ಗ್ರಾಮದ ರೈತ ರಮೇಶ ಅವರ ತೋಟದಲ್ಲಿ ಕಿಡಿಗೇಡಿಗಳು ಈಚೆಗೆ ಕೆಲವು ಅಡಿಕೆ ಗಿಡ ಹಾಗೂ ಬಾಳೆ ಗಿಡಗಳನ್ನು ಬೇರು ಸಹಿತ ಕಿತ್ತು ಎಸೆದಿದ್ದು, ಕೆಲವನ್ನು ಹಾಳು ಮಾಡಿದ್ದಾರೆ. ತೋಟದ ಕೊಳವೆಬಾವಿಯ ವಿದ್ಯುತ್ ಸಂಪರ್ಕದ ವೈರ್, ಪೈಪ್ಗಳನ್ನು ಕಳ್ಳತನ ಮಾಡಿ, ಸ್ವಿ
Read the original at ಪ್ರಜಾವಾಣಿ ↗