Flag of Indiaसत्यमेव जयते
UGLY INDIA KARNATAKA

Awareness, cooperation needed to prevent human trafficking - Deputy Commissioner

ಯಾದಗಿರಿ: ‌‘ಮಾನವ ಕಳ್ಳ ಸಾಗಣೆಯಂತಹ ಸಾಮಾಜಿಕ ಪಿಡುಗನ್ನು ನಿರ್ಮೂಲನೆ ಮಾಡಲು ಕೇವಲ ಸರ್ಕಾರ, ಪೊಲೀಸರಿಂದ ಮಾತ್ರ ಸಾಧ್ಯವಿಲ್ಲ. ಸಮಾಜದ ಪ್ರತಿಯೊಬ್ಬರ ಜಾಗೃತಿ, ಸಹಕಾರ ಬೇಕಿದೆ’ ಎಂದು ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಹೇಳಿದರು.

ಪ್ರಜಾವಾಣಿ Fri, 31 Jul 2026 01:02
Read the original at ಪ್ರಜಾವಾಣಿ ↗