BAD
INDIA
KARNATAKA
ASHA workers protest against pending salaries

ಸಿರವಾರ: ಬಾಕಿ ಇರುವ ಐದು ತಿಂಗಳ ಪ್ರೋತ್ಸಾಹ ಧನ ಹಾಗೂ ನಿಶ್ಚಿತ ಗೌರವಧನ ಪಾವತಿಯ ಗೊಂದಲ ಪರಿಹರಿಸಿ ವೇತನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಸುನೀಲ್ ಸರೋದೆ ಮತ್ತು ಮೃತ್ಯುಂಜಯ ಅವರಿಗೆ
Read the original at ಪ್ರಜಾವಾಣಿ ↗