BAD
INDIA
KARNATAKA
कोरातागेरे के किसानों के लिए आशा लेकर आई अरिद्रा की बारिश

ತೋವಿನಕೆರೆ: ಮುಂಗಾರು ಆರಂಭ ಆದಾಗಿನಿಂದಲೂ ಕೃಪೆ ತೋರದೆ ಮುನಿಸಿಕೊಂಡಿದ್ದ ಮೇಘರಾಜ, ‘ಆರಿದ್ರಾ’ ಮಳೆಯ ಆರಂಭದ ದಿನವೇ (ಸೋಮವಾರ) ಹೋಬಳಿಯೂ ಸೇರಿದಂತೆ ಕೊರಟಗೆರೆ ತಾಲ್ಲೂಕಿನ ವಿವಿಧೆಡೆ ಅಬ್ಬರಿಸಿದ್ದು, ಕೃಷಿಕರಲ್ಲಿ ಭರವಸೆ ಮೂಡಿಸಿದೆ.
ಪ್ರಜಾವಾಣಿ पर मूल खबर पढ़ें ↗