Flag of Indiaसत्यमेव जयते
UGLY CRIME KARNATAKA

Anwar murder case: 8 years on, investigation yet to be completed

ಚಿಕ್ಕಮಗಳೂರು: ಉಪ್ಪಳ್ಳಿಯ ಮೊಹಮ್ಮದ್ ಅನ್ವರ್ ಕೊಲೆಯಾಗಿ 8 ವರ್ಷಗಳಾಗಿದ್ದು, ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರಿಂದ ಸಾಧ್ಯವಾಗಿಲ್ಲ ಎಂದು ಅವರ ಸಹೋದರ ಅಬ್ದುಲ್‌ ಕಬೀರ್ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ Tue, 23 Jun 2026 00:54
Read the original at ಪ್ರಜಾವಾಣಿ ↗