BAD
INDIA
KARNATAKA
Alert citizens

ದೇವನಹಳ್ಳಿ: ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪ್ರತಿಯೊಬ್ಬ ನಾಗರಿಕ ಕಾನೂನುಗಳನ್ನು ಗೌರವಿಸಿ, ಪಾಲಿಸಬೇಕು. ಜಾಗೃತ ನಾಗರಿಕರಿಂದಲೇ ಸುರಕ್ಷಿತ ಸಮಾಜ ನಿರ್ಮಾಣ ಸಾಧ್ಯ ಎಂದು ವಿಶ್ವನಾಥಪುರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಶಶಿಧರ್ ಹೇಳಿದರು.
Read the original at ಪ್ರಜಾವಾಣಿ ↗