Flag of Indiaसत्यमेव जयते
PROBLEM POLITICS KARNATAKA

Agronomists Advise Controlling Whitefly Disease

ಕುಶಾಲನಗರ: ತಾಲ್ಲೂಕು ವ್ಯಾಪ್ತಿಯಲ್ಲಿ ರೈತರು ಕೈಗೊಂಡಿರುವ ಮೆಕ್ಕೆಜೋಳ ಕೃಷಿಗೆ ಬೂದುರೋಗ ಅಥವಾ ಬಿಳಿಸುಳಿ ರೋಗ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೃಷಿ ವಿಜ್ಞಾನಿಗಳು ಹಾಗೂ ಅಧಿಕಾರಿಗಳು ಮಂಗಳವಾರ ಕ್ಷೇತ್ರ ಭೇಟಿ ಮಾಡಿ ಪರಿಶೀಲನೆ ನಡೆಸಿದರು.

ಪ್ರಜಾವಾಣಿ Mon, 13 Jul 2026 01:01
Read the original at ಪ್ರಜಾವಾಣಿ ↗