Flag of Indiaसत्यमेव जयते
BAD INDIA KARNATAKA

Adivasis stage dharna against delay in distribution of nutritious food kits

ಮೈಸೂರು: ಆದಿವಾಸಿಗಳ ಪೌಷ್ಟಿಕ ಆಹಾರ ಸಾಮಗ್ರಿ ಕಿಟ್ ವಿತರಣೆಯ ವಿಳಂಬ ಖಂಡಿಸಿ ಅಖಿಲ ಭಾರತ ಜನ ಅಧಿಕಾರ ಸುರಕ್ಷಾ ಸಮಿತಿಯ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಬಳಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

ಪ್ರಜಾವಾಣಿ Wed, 29 Jul 2026 01:01
Read the original at ಪ್ರಜಾವಾಣಿ ↗