BAD
INDIA
KARNATAKA
आदिवासियों ने पौष्टिक खाद्य किटों के वितरण में देरी का विरोध किया

ಮೈಸೂರು: ಆದಿವಾಸಿಗಳ ಪೌಷ್ಟಿಕ ಆಹಾರ ಸಾಮಗ್ರಿ ಕಿಟ್ ವಿತರಣೆಯ ವಿಳಂಬ ಖಂಡಿಸಿ ಅಖಿಲ ಭಾರತ ಜನ ಅಧಿಕಾರ ಸುರಕ್ಷಾ ಸಮಿತಿಯ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಬಳಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಗುರುವಾರವೂ ಮುಂದುವರಿಯಿತು.
ಪ್ರಜಾವಾಣಿ पर मूल खबर पढ़ें ↗