Flag of Indiaसत्यमेव जयते
UGLY CRIME KARNATAKA

संकेश्वर में वित्त व्यवसायी की हत्या का आरोपी गिरफ्तार

ಬೆಳಗಾವಿ: ‘ಸಂಕೇಶ್ವರ ಪಟ್ಟಣದಲ್ಲಿ ಫೈನಾನ್ಸ್‌ ವ್ಯವಹಾರ ನಡೆಸುತ್ತಿದ್ದ ಬಾಬು ಶಂಕರ ಬೋಸಗೌಡ (35) ಅವರನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ ಆರು ಆರೋಪಿಗಳನ್ನು ಬಂಧಿಸಲಾಗಿದೆ. ಶುಕ್ರವಾರ ತಡರಾತ್ರಿ ನಡೆದ ಹತ್ಯೆಗೆ ವೈಯಕ್ತಿಕ ದ್ವೇಷ, ವಿವಾಹೇತರ ಸಂಬಂಧದ ಅನುಮಾನ ಮತ್ತು ಮನೆಗೆ ತೆರಳುವ ದಾರ

ಪ್ರಜಾವಾಣಿ Tue, 23 Jun 2026 00:54
ಪ್ರಜಾವಾಣಿ पर मूल खबर पढ़ें ↗