Flag of Indiaसत्यमेव जयते
UGLY CRIME KARNATAKA

Accused duo confess to police that they killed the trio

ಬೆಂಗಳೂರು: ಇಲ್ಲಿನ ಕೆಆರ್ ಪುರದ (KR Pura) ಸಿಗೇಹಳ್ಳಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಮೂವರನ್ನು ನಾವೇ ಹತೈಗೈದಿರುವುದಾಗಿ ಆರೋಪಿಗಳಾದ ಶ್ವೇತಾ ಹಾಗೂ ಕೆನತ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಕಳೆದ ಸೋಮವಾರ ಕೌಟುಂಬಿಕ ಕಲಹದ ಹಿನ್ನೆಲೆ ಶ್ವೇತಾ ಮತ್ತು ಆಕೆಯ ಪ್ರಿಯಕರ ಕೆನತ್ ಸ

Public TV ಕನ್ನಡ Fri, 26 Jun 2026 14:43
Read the original at Public TV ಕನ್ನಡ ↗