BAD
INDIA
KARNATAKA
Protest against attack on village administrator, demand action

ಜಮಖಂಡಿ: ತಾಲ್ಲೂಕಿನ ಸನಾಳ ಗ್ರಾಮದಲ್ಲಿ ಅಕ್ರಮ ಮರಳು ಸಾಗಾಣಿಕೆ ನಡೆಸುತ್ತಿರುವುದನ್ನು ತಡೆದ ಕಾರಣಕ್ಕೆ ಗ್ರಾಮ ಆಡಳಿತಾಧಿಕಾರಿ ಗಂಗಯ್ಯ ಹಿರೇಮಠ ಮೇಲೆ ಹಲ್ಲೆ ಖಂಡಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಗ್ರಾಮ ಆಡಳಿತಾಧಿಕಾರಿಗಳ ಸಂಘ ಹಾಗೂ ಕಂದಾಯ ನೌಕರರ ಸಂಘದಿಂದ
Read the original at ಪ್ರಜಾವಾಣಿ ↗