BAD
INDIA
KARNATAKA
ನಿವೇಶನ ಹಕ್ಕು ಪತ್ರ ನೀಡಲು ಆಗ್ರಹ ರಬಕವಿ ಬನಹಟ್ಟಿಯಲ್ಲಿ ಪ್ರತಿಭಟನೆ

ರಬಕವಿ ಬನಹಟ್ಟಿ: ‘ರಬಕವಿ, ಬನಹಟ್ಟಿ, ರಾಂಪುರ ಮತ್ತು ಹೊಸೂರ ನಾಲ್ಕು ಊರುಗಳಲ್ಲಿರುವ ಬಡ ಕೂಲಿ ಮಹಿಳಾ ನೇಕಾರರಿಗೆ ಆಶ್ರಯ ಜಾಗ ನೀಡಿ ಅವರಿಗೆ ಮನೆ ಕಟ್ಟಿಕೊಳ್ಳಲು ಹಕ್ಕು ಪತ್ರ ನೀಡಬೇಕು’ ಎಂದು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ತಿಳಿಸಿದರು.
Read the original at ಪ್ರಜಾವಾಣಿ ↗