UGLY
INDIA
KARNATAKA
A mob went on a rampage at the gurudwara, manhandled by the manager

ರುದ್ರಪ್ರಯಾಗ (ಪಿಟಿಐ): ನಿಹಾಂಗ್ (ಅಕಾಲಿ) ಸಮುದಾಯದ ಗುಂಪೊಂದು ಭರ್ಜಿ ಮತ್ತು ಕತ್ತಿಗಳನ್ನು ಹಿಡಿದು ಉತ್ತರಾಖಂಡದ ಗುರುದ್ವಾರವೊಂದಕ್ಕೆ ನುಗ್ಗಿ ಅಲ್ಲಿನ ವ್ಯವಸ್ಥಾಪಕರನ್ನು ಚಾವಣಿ ಮೇಲೆ ಒತ್ತೆ ಇರಿಸಿಕೊಂಡಿತ್ತು ಎಂದು ಭಾನುವಾರ ಪೊಲೀಸರು ತಿಳಿಸಿದ್ದಾರೆ.
Read the original at ಪ್ರಜಾವಾಣಿ ↗