GOOD
INDIA
KARNATAKA
Jagadish calls for Communication Skills Workshop at Sandur

ಸಂಡೂರು: ‘ಪದಗಳು, ಸ್ವರ ಮತ್ತು ದೇಹ ಭಾಷೆಯ ಶಕ್ತಿಯನ್ನು ಬಳಸಿಕೊಂಡು ಇತರರ ಮೇಲೆ ಪ್ರಭಾವ ಬೀರುವ ಮತ್ತು ಸ್ಫೂರ್ತಿ ನೀಡುವ ಸಾಮರ್ಥ್ಯ ಇಂದು ಅತ್ಯಗತ್ಯವಾಗಿದ್ದು, ಪ್ರತಿಯೊಬ್ಬರು ಈ ಕೌಶಲವನ್ನು ರೂಢಿಸಿಕೊಳ್ಳಬೇಕು’ ಎಂದು ಸಂಡೂರು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜಗದೀಶ್ ಬಸಾಪುರ ಕರೆ ನೀಡಿದರು.
Read the original at ಪ್ರಜಾವಾಣಿ ↗