Flag of Indiaसत्यमेव जयते
CRISIS INDIA KARNATAKA

सिरसी अस्पताल से आधा किलोग्राम मूत्र पथरी निकाली गई

ಶಿರಸಿ: ನಗರದ ಟಿಎಸ್‌ಎಸ್ ಆಸ್ಪತ್ರೆಯಲ್ಲಿ ಮೂತ್ರಾಂಗ ತಜ್ಞರಾದ ಡಾ. ಗಜಾನನ ಭಟ್ ಅವರ ನೇತೃತ್ವದ ವೈದ್ಯರ ತಂಡವು ಅರ್ಧ ಕೆಜಿ ತೂಕದ, 9×9 ಸೆಂಟಿಮೀಟರ್ ಅಳತೆಯ ದೊಡ್ಡ ಆಲೂಗಡ್ಡೆ ಆಕಾರದ ಮೂತ್ರಚೀಲದ ಕಲ್ಲನ್ನು ಶಸ್ತ್ರಚಿಕಿತ್ಸೆಯ ಮೂಲಕ ಇಡಿಯಾಗಿ ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ.

ಪ್ರಜಾವಾಣಿ Fri, 24 Jul 2026 01:06
ಪ್ರಜಾವಾಣಿ पर मूल खबर पढ़ें ↗