GOOD
INDIA
KARNATAKA
Get treatment without ignoring fever: Dr. Suggestion by Gangadhar

ಮಲೇಬೆನ್ನೂರು: ‘ಸೊಳ್ಳೆಗಳ ಮೂಲಕ ಹರಡುವ ಜ್ವರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಚರಂಡಿ, ಗುಂಡಿ, ಕಾಲುವೆ ಮೊದಲಾದ ಕಡೆ ನೀರು ಸಂಗ್ರಹವಾಗದಂತೆ ಎಚ್ಚರವಹಿಸಿ, ಸೊಳ್ಳೆ ಸಂತಾನೋತ್ಪತ್ತಿ ತಡೆಯಿರಿ’ ಎಂದು ಜಿಲ್ಲಾ ಆಶ್ರಿತ ರೋಗವಾಹಕಗಳ ನಿಯಂತ್ರಣ ಅಧಿಕಾರಿ ಡಾ.ಗಂಗಾಧರ್ ಸಲಹೆ ನೀಡಿದರು.
Read the original at ಪ್ರಜಾವಾಣಿ ↗