Flag of Indiaसत्यमेव जयते
UGLY CRIME KARNATAKA

Murder for insult: Two from Bihar arrested, say police

ಮಂಗಳೂರು: ಪಣಂಬೂರು ಠಾಣೆ ವ್ಯಾಪ್ತಿಯ ತೋಕೂರು ಗ್ರಾಮದ ಜೋಕಟ್ಟೆ ಅರಿಕೆರೆಯಲ್ಲಿ ಜೂ.10ರಂದು ನಡೆದ ಕೊಲೆ ಪ್ರಕರಣದ ಆರೋಪಿಗಳಾದ ಬಿಹಾರದ ಇಬ್ಬರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

ಪ್ರಜಾವಾಣಿ Thu, 18 Jun 2026 00:49
Read the original at ಪ್ರಜಾವಾಣಿ ↗