Flag of Indiaसत्यमेव जयते
UGLY INDIA KARNATAKA

ಹೊರನಾಡು ಕನ್ನಡ ಸಂಘಟನೆಗಳ ಪ್ರತಿನಿಧಿಗಳ ಮಹಾಸಮ್ಮೇಳನ ನಾಳೆಯಿಂದ ಸೋಲಾಪುರದಲ್ಲಿ

ಸೋಲಾಪುರ: ‘ಅಖಿಲ ಭಾರತ ಹೊರನಾಡು ಕನ್ನಡ ಸಂಘಟನೆಗಳ ಪ್ರತಿನಿಧಿಗಳ ಮಹಾಸಮ್ಮೇಳನವನ್ನು ಜೂನ್ 20 ಮತ್ತು 21ರಂದು ಸೋಲಾಪುರದ ಹುತಾತ್ಮ ಸ್ಮೃತಿ ಮಂದಿರದಲ್ಲಿ ಆಯೋಜಿಸಲಾಗಿದೆ’ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ತಿಳಿಸಿದರು.

ಪ್ರಜಾವಾಣಿ Fri, 19 Jun 2026 00:57
Read the original at ಪ್ರಜಾವಾಣಿ ↗