Flag of Indiaसत्यमेव जयते
GOOD INDIA KARNATAKA

Dalit Sangharsh Samiti calls off sit-in against NEET paper leak

ಬೀದರ್: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಸೋಮವಾರ (ಜು.27) ಹಮ್ಮಿಕೊಂಡಿದ್ದ ಧರಣಿ ಕೈಬಿಡಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಂಚಾಲಕ ರಮೇಶ್ ಮಂದಕನಳ್ಳಿ ತಿಳಿಸಿದ್ದಾರೆ.

ಪ್ರಜಾವಾಣಿ Mon, 27 Jul 2026 01:12
Read the original at ಪ್ರಜಾವಾಣಿ ↗