Flag of Indiaसत्यमेव जयते
BAD INDIA KARNATAKA

Ban entry of Kaneri Sri Basavakalyan: Gagan Phule demands

ಭಾಲ್ಕಿ: ‘ಸುಪ್ರೀಂ ಕೋರ್ಟ್‌ನಿಂದಲೂ ಟೀಕೆಗೆ ಗುರಿಯಾಗಿರುವ ಕನೇರಿ ಸ್ವಾಮೀಜಿಯವರ ನಡೆ ಬಸವ ಅನುಯಾಯಿಗಳ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದ್ದು ಅವರಿಗೆ ಬಸವಕಲ್ಯಾಣ ಪ್ರವೇಶ ನೀಡಬಾರದು. ಒಂದು ವೇಳೆ ಪ್ರವೇಶಕ್ಕೆ ಅನುಮತಿ ನೀಡಿದರೆ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಪ್ರಜಾಪ್ರಭುತ್ವ ಸಂರಕ್ಷ

ಪ್ರಜಾವಾಣಿ Thu, 18 Jun 2026 00:49
Read the original at ಪ್ರಜಾವಾಣಿ ↗