Flag of Indiaसत्यमेव जयते
BAD INDIA KARNATAKA

ಶರಾವತಿ ಯೋಜನೆ ವಿರುದ್ಧ ಹೋರಾಟದಿಂದ ಹಿಂದೆ ಸರಿಯಲು ಬೆದರಿಕೆ, ಆಮಿಷ

ಶಿವಮೊಗ್ಗ: ‘ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ ವಿರುದ್ಧದ ಹೋರಾಟದಿಂದ ಹಿಂದೆ ಸರಿಯುವಂತೆ ಹಣದ ಆಮಿಷ, ಬೆದರಿಕೆ ಸೇರಿದಂತೆ ವಿವಿಧ ರೀತಿಯ ಒತ್ತಡಗಳನ್ನು ಹೇರಲಾಗುತ್ತಿದೆ. ಏನೇ ಆದರೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ’ ಎಂದು ಬಂಗಾರಮಕ್ಕಿ ಆಶ್ರಮದ ಮಾರುತಿ ಗುರೂಜಿ ಹೇಳಿದರು.

ಪ್ರಜಾವಾಣಿ Fri, 03 Jul 2026 00:53
Read the original at ಪ್ರಜಾವಾಣಿ ↗