Flag of Indiaसत्यमेव जयते
BAD INDIA KARNATAKA

ಭಾಗಮಂಡಲದಲ್ಲಿ ನಡೆದ ಪ್ರತಿಭಟನೆ ರಾಜಕೀಯ ಪ್ರೇರಿತ - ಕಾಂಗ್ರೆಸ್

ಮಡಿಕೇರಿ: ಪ್ರತಿಭಟನೆ ಮಾಡುವುದಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ನೆನ್ನೆ ಭಾಗಮಂಡಲದಲ್ಲಿ ನಡೆದ ಪ್ರತಿಭಟನೆ ರಾಜಕೀಯ ಪ್ರೇರಿತ ಎಂದು ಭಾಗಮಂಡಲ ವಲಯ ಕಾಂಗ್ರೆಸ್ ಅಧ್ಯಕ್ಷ ಕೋಳಿಬೈಲು ವೆಂಕಟೇಶ್ ಹೇಳಿದರು.

ಪ್ರಜಾವಾಣಿ Wed, 22 Jul 2026 01:10
Read the original at ಪ್ರಜಾವಾಣಿ ↗