Flag of Indiaसत्यमेव जयते
BAD CRIME KARNATAKA

Illegal land grant case: Officer, staff go on leave fearing arrest

‌ಸಕಲೇಶಪುರ (ಹಾಸನ): ಅಕ್ರಮ ಭೂ ಮಂಜೂರಾತಿ ಪ್ರಕರಣದಲ್ಲಿ ಬಂಧನದ ಭೀತಿ ಎದುರಿಸುತ್ತಿರುವ ಕಂದಾಯ, ಭೂಮಾಪನಾ ಇಲಾಖೆಯ ನೂರಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾಮೂಹಿಕ ರಜೆ ಮೇಲೆ ತೆರಳಿದ್ದಾರೆ! ಇನ್ನು ಕೆಲವರು ಮೊಬೈಲ್ ಫೋನ್ ಬಂದ್‌ ಮಾಡಿಕೊಂಡು ಕಚೇರಿಗೆ ಗೈರಾಗಿದ್ದಾರೆ.

ಪ್ರಜಾವಾಣಿ Fri, 24 Jul 2026 00:55
Read the original at ಪ್ರಜಾವಾಣಿ ↗