RESPONSE
POLITICS
KARNATAKA
ಕೊಪ್ಪಳದಲ್ಲಿ 5000 ಮೆಟ್ರಿಕ್ ಟನ್ ಮರಳು ಜಪ್ತಿ, ದಂಧೆಕೋರರು ಪರಾರಿ

ಅಳವಂಡಿ: ಸಮೀಪದ ಹಲವಾಗಲಿ, ಕೆಸಲಾಪುರ ಸೀಮಾದ ತುಂಗಭದ್ರಾ ನದಿಯ ಹಿನ್ನೀರು ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ಮರಳು ಸಂಗ್ರಹಿಸಿ, ಕಳವಿಗೆ ಯತ್ನಿಸುತ್ತಿದ್ದ ದಂಧೆಕೋರರ ಜಾಲದ ಮೇಲೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಅಳವಂಡಿ ಪೊಲೀಸರು ಶನಿವಾರ ಜಂಟಿಯಾಗಿ ದಾಳಿ ನೆಡೆಸಿ, ₹4 ಲಕ್ಷ ಮೌಲ್ಯದ 50
Pulse Bharat · Why it matters
Read the original at ಪ್ರಜಾವಾಣಿ ↗
ಕೊಪ್ಪಳದಲ್ಲಿ ಮರಳು ಜಪ್ತಿ: ಸಮೀಪದ ಹಲವಾಗಲಿ, ತುಂಗಭದ್ರಾ ನದಿಯ ಹಿನ್ನೀರು ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ಮರಳು ಸಂಗ್ರಹಿಸಿದ ದಂಧೆಕೋರರ ಜಾಲದ ಮೇಲೆ ದಾಳಿ ನೆಡೆಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತು ಅಳವಂಡಿ ಪೊಲೀಸರು ಕಾನೂನು ಬದ್ಧತೆಯನ್ನು ಪ್ರದರ್ಶಿಸಿದರು.
Also reported by 4 other newsrooms
ಪ್ರಜಾವಾಣಿಹಾನಗಲ್ ಗ್ರಾಮದೇವಿ ದೇವಸ್ಥಾನ ಲೋಕಾರ್ಪಣೆ ಆ.20 ರಂದುTV9 తెలుగుఇంటర్గ్రేటెడ్ కేబుల్.. ల్యాప్టాప్ ఛార్జింగ్ సపోర్ట్: షావోమి పవర్ బ్యాంక్ 5i ప్రత్యేకతలివేജന്മഭൂമിപ്രായപൂര്ത്തിയാകാത്ത പെണ്കുട്ടിയെ പീഡിപ്പിച്ച ശേഷം മുങ്ങിയ 76 കാരന് പിടിയില്TV9 ಕನ್ನಡಕೃಷ್ಣಾ ನದಿಗೆ ಹರಿದುಬಂತು 60,000 ಕ್ಯೂಸೆಕ್ ನೀರು: ಜಲಾವೃತವಾಯ್ತು ಸೇತುವೆ, ಗ್ರಾಮಗಳ ನಡುವೆ ಸಂಪರ್ಕ ಕಡಿತ