Flag of Indiaसत्यमेव जयते
RESPONSE POLITICS KARNATAKA

ಕೊಪ್ಪಳದಲ್ಲಿ 5000 ಮೆಟ್ರಿಕ್ ಟನ್ ಮರಳು ಜಪ್ತಿ, ದಂಧೆಕೋರರು ಪರಾರಿ

ಅಳವಂಡಿ: ಸಮೀಪದ ಹಲವಾಗಲಿ, ಕೆಸಲಾಪುರ ಸೀಮಾದ ತುಂಗಭದ್ರಾ ನದಿಯ ಹಿನ್ನೀರು ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ಮರಳು ಸಂಗ್ರಹಿಸಿ, ಕಳವಿಗೆ ಯತ್ನಿಸುತ್ತಿದ್ದ ದಂಧೆಕೋರರ ಜಾಲದ ಮೇಲೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಅಳವಂಡಿ ಪೊಲೀಸರು ಶನಿವಾರ ಜಂಟಿಯಾಗಿ ದಾಳಿ ನೆಡೆಸಿ, ₹4 ಲಕ್ಷ ಮೌಲ್ಯದ 50

Pulse Bharat · Why it matters

ಕೊಪ್ಪಳದಲ್ಲಿ ಮರಳು ಜಪ್ತಿ: ಸಮೀಪದ ಹಲವಾಗಲಿ, ತುಂಗಭದ್ರಾ ನದಿಯ ಹಿನ್ನೀರು ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ಮರಳು ಸಂಗ್ರಹಿಸಿದ ದಂಧೆಕೋರರ ಜಾಲದ ಮೇಲೆ ದಾಳಿ ನೆಡೆಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತು ಅಳವಂಡಿ ಪೊಲೀಸರು ಕಾನೂನು ಬದ್ಧತೆಯನ್ನು ಪ್ರದರ್ಶಿಸಿದರು.

ಪ್ರಜಾವಾಣಿ 5 newsrooms Wed, 22 Jul 2026 01:04
Read the original at ಪ್ರಜಾವಾಣಿ ↗

Also reported by 4 other newsrooms